tag:blogger.com,1999:blog-913742449975611984.post8604457996660797357..comments2023-04-17T14:13:44.446+03:00Comments on ಮೃದುಮನಸು: ಅಶೃತರ್ಪಣಮನಸುhttp://www.blogger.com/profile/03019695095868617053noreply@blogger.comBlogger10125tag:blogger.com,1999:blog-913742449975611984.post-36743936373552422832012-01-05T13:37:28.630+03:002012-01-05T13:37:28.630+03:00chendada kavanachendada kavanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-11517392777087647282012-01-05T13:36:55.377+03:002012-01-05T13:36:55.377+03:00chendada kavanachendada kavanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-913742449975611984.post-40023081795408339022011-12-29T10:11:08.200+03:002011-12-29T10:11:08.200+03:00ಕಂಬನಿ ಕವನವಾಗಿ ಸುಂದರವಾಗಿ ಹರಿದಿಉ ಬಂದಿದೆ...ಮೃತರ ಆತ್ಮಕ...ಕಂಬನಿ ಕವನವಾಗಿ ಸುಂದರವಾಗಿ ಹರಿದಿಉ ಬಂದಿದೆ...ಮೃತರ ಆತ್ಮಕ್ಕೆ ಶಾಂತಿ ಸಿಗಲಿ....ಅವರ ಮನೆಯವರಿಗೆ ಈ ನೋವನ್ನು ತಡೆದು ಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲಿ....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-913742449975611984.post-48024428612228719882011-12-29T10:10:33.672+03:002011-12-29T10:10:33.672+03:00ಕಂಬನಿ ಕವನವಾಗಿ ಸುಂದರವಾಗಿ ಹರಿದಿಉ ಬಂದಿದೆ...ಮೃತರ ಆತ್ಮಕ...ಕಂಬನಿ ಕವನವಾಗಿ ಸುಂದರವಾಗಿ ಹರಿದಿಉ ಬಂದಿದೆ...ಮೃತರ ಆತ್ಮಕ್ಕೆ ಶಾಂತಿ ಸಿಗಲಿ....ಅವರ ಮನೆಯವರಿಗೆ ಈ ನೋವನ್ನು ತಡೆದು ಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲಿ....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-913742449975611984.post-84643317594756392642011-12-24T14:37:48.009+03:002011-12-24T14:37:48.009+03:00SIMPLY FINESIMPLY FINEmshebbarhttps://www.blogger.com/profile/00769840666185085153noreply@blogger.comtag:blogger.com,1999:blog-913742449975611984.post-57712434868724558612011-12-23T14:58:22.862+03:002011-12-23T14:58:22.862+03:00ನಿಮ್ಮ ಕಣ್ಣೀರು ಕವನವಾಗಿ ಹರಿದಿದೆ ಸುಗುಣ. ಇನ್ನೂ ಬದುಕಿ ಬ...ನಿಮ್ಮ ಕಣ್ಣೀರು ಕವನವಾಗಿ ಹರಿದಿದೆ ಸುಗುಣ. ಇನ್ನೂ ಬದುಕಿ ಬಾಳಬೇಕಾದ ಬಂಧು ದಿಢೀರ್ ಎಂದು ಈ ಜಗದಿಂದಲೇ ನಿರ್ಗಮಿಸಿಬಿಟ್ಟಾಗ ಆಗುವ ನೋವು ದು:ಖ ಭರಿಸುವುದು ತುಂಬಾ ಕಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಾಗೂ ಅವರ ಮನೆಯವರು ಹಾಗೂ ಹತ್ತಿರದ ಬಂಧುಗಳಿಗೆ ದು:ಖ ಭರಿಸುವ ಶಕ್ತಿಯನ್ನು ಆ ಬಗವಂತ ದಯಪಾಲಿಸಲಿ ಎಂದು ಬೇಡುವೆ.ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-913742449975611984.post-21192735062136436042011-12-22T19:13:35.548+03:002011-12-22T19:13:35.548+03:00ಈ ದಿನದ ಪತ್ರಿಕೆಯಲ್ಲಿಯೂ ಅ೦ಥಹದೆ ಸುದ್ದಿ ಬ೦ದಿದೆ. ನಿಮ್ಮಲ...ಈ ದಿನದ ಪತ್ರಿಕೆಯಲ್ಲಿಯೂ ಅ೦ಥಹದೆ ಸುದ್ದಿ ಬ೦ದಿದೆ. ನಿಮ್ಮಲ್ಲಿನ ಕರುಣೆ ಕಣ್ಣೀರ ರುಉಪ ತಾಳಿ ಸು೦ದರ ಕವನವಾಗಿದೆ. ಅವರಿಗಾಗಿ ನಾವೇನು ಮಾಡಬಲ್ಲೆವು?prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-913742449975611984.post-51556683513101260052011-12-22T17:14:32.915+03:002011-12-22T17:14:32.915+03:00ಕಂಬನಿಯೇ ಇಲ್ಲಿ ಶಾಯಿ. ಮಡಗಟ್ಟಿದ ನೋವು ಕಾವ್ಯವಾಗಿದೆ. ತೀರ...ಕಂಬನಿಯೇ ಇಲ್ಲಿ ಶಾಯಿ. ಮಡಗಟ್ಟಿದ ನೋವು ಕಾವ್ಯವಾಗಿದೆ. ತೀರಿ ಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಮನೆಯವರ ಬದುಕು ಹಸನಾಗಲಿ. ನಿಮಗೂ ತುಂಬು ಸಾಂತ್ವನ. :-(Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-913742449975611984.post-44671911950809335582011-12-22T13:35:20.535+03:002011-12-22T13:35:20.535+03:00ಕಂಬನಿಯೇ ಕವನವಾಗಿ ಹೊರಚೆಲ್ಲಿದೆ. ನಿಮಗೆ ಸಮಾಧಾನ ಹೇಳಬಯಸುತ...ಕಂಬನಿಯೇ ಕವನವಾಗಿ ಹೊರಚೆಲ್ಲಿದೆ. ನಿಮಗೆ ಸಮಾಧಾನ ಹೇಳಬಯಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-913742449975611984.post-62829755024863787792011-12-22T11:48:20.497+03:002011-12-22T11:48:20.497+03:00ಮನದಾಳದ ಮಾತು, ಮನಸಿನ ಮ್ಲಾನ ಪುಟ್ಟ ಕಣ್ಣ ಹನಿ ಬಿಡದೆ ಹನಿವ...ಮನದಾಳದ ಮಾತು, ಮನಸಿನ ಮ್ಲಾನ ಪುಟ್ಟ ಕಣ್ಣ ಹನಿ ಬಿಡದೆ ಹನಿವಂತೆ ತೊಟ್ಟಿಕ್ಕಿವೆ ನಿಮ್ಮ ಅಕ್ಷರ-ಪದ-ಸಾಲುಗಳ ಕವನದ ಮೂಲಕ. ಅಗಲಿದ ಆತ್ಮಕ್ಕೆ ಶಾಂತಿ ಮತ್ತು ಇನ್ನೂ ಅವನ ಗುಂಗಿನಲ್ಲಿ ಶೋಕದಲ್ಲಿ ಮುಳುಗಿರುವ ಜೀವಗಳಿಗೆ ದೇವರು ಸ್ಥೈರ್ಯಕೊಡಲಿ ಎಂದು ಪ್ರಾರ್ಥಿಸೋಣ...ಜಲನಯನhttps://www.blogger.com/profile/14261872030690071378noreply@blogger.com