Monday, January 26, 2009

ಗಣ ರಾಜ್ಯೋತ್ಸವದ ಶುಭಾಶಯಗಳು..


ದೇಶಕ್ಕಾಗಿ ಪ್ರಾಣ ತೆತ್ತ ಎಲ್ಲಾ ಯೋಧರಿಗೂ.. ಹಾಗು ಮುಂಬೈ ದಾಳಿಗೆ ತುತ್ತಾದ ಯೋಧರಿಗೂ ಮತ್ತು ಸಾಮಾನ್ಯ ಜನರಿಗೂ ಈ ಮೂಲಕ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತಾ ...
ನಮ್ಮ ನಾಡಿಗೆ ಉಗ್ರರ ಕರಿನೆರಳು ಬೀಳದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ ೫೯ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತೇನೆ...
ನಮ್ಮಲ್ಲಿ ಸಾಧ್ಯವಾಗೋ ಒಳಿತನ್ನು ನಮ್ಮ ಭರತಮಾತೆಗೆ ನೀಡೋಣ ... ಎಲ್ಲರು ಒಂದಾಗಿ....... ಸಹಬಾಳ್ವೆ ನಡೆಸೋಣ
ಜೈ ಭಾರತಾಂಬೆ !!!!
ಜೈ ಹಿಂದ್!!








5 comments:

Anonymous said...

interesting blog, complimenti
hello

Ittigecement said...
This comment has been removed by the author.
Ittigecement said...

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು...


ಜೈ..ಭಾರತ ಮಾತೆ...!

ಮನಸು said...

agreablement,

Thnx for compliments...

ಮನಸು said...

ಪ್ರಕಾಶ್ ಸರ್,

ಧನ್ಯವಾದಗಳು..


ಜೈ..ಭಾರತ ಮಾತೆ...!